ಶ್ರೀ ಚೌಡೇಶ್ವರಿ ದೇವಿ ಕಂಬೈನ್ಸ್ ಲಾಂಛನದಲ್ಲಿ ರಾಜೇಶ್ವರಿ ಎಂ. ವಿರಕ್ತಿಮಠ, ನಿರ್ಮಿಸಿರುವ ಸನಿಹ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ಪಡೆದ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ದೇಶಕ ಮಹೇಶ್ ಚಿನ್ಮಯಿ, ಛಾಯಾಗ್ರಹಣ ಹೆಚ್. ರಮೇಶ್, ಸಂಗೀತ ಎ.ಎಂ. ನೀಲ್, ಸಾಹಸ ಥ್ರಿಲ್ಲರ್ ಮಂಜು, ಸಂಕಲನ ಪಿಆರ್. ಸೌಂದರ್ರಾಜ್, ನೃತ್ಯ, ಫೈವ್ ಸ್ಟಾರ್ ಗಣೇಶ್, ನಂದ, ಕಪಿಲ್, ಕಲೆ ಸೀನು, ನಿರ್ವಹಣೆ ಬಿ.ಜಿ. ರಮೇಶ್, ತಾರಾಗಣದಲ್ಲಿ, ಅಭಯ್, ದಿವ್ಯ ಶ್ರೀಧರ್, ಬಿಂಬಿಕಾ, ಶೋಭರಾಜ್, ಚಿತ್ರಾ ಶಣೈ, ಹರೀಶ್ ರಾಯ್, ನೀನಾಸಂ ಅಶ್ವಥ್ ರಾಜು ತಾಳಿಕೋಟೆ, ಪ್ರೇಮಲತಾ, ಅಭಿನಯಿಸಿದ್ದಾರ್.
ಜನ್ಮ ಹಿನ್ನೆಲೆ ಸಂಗೀತ
ಸಂತೋಷ್ ಮೂವೀ ಮೇಕರ್ಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ನಿರ್ಮಾಣದ ಚಕ್ರವರ್ತಿ ನಿರ್ದೇಶನದಲ್ಲಿ ಜನ್ಮ ಚಿತ್ರಕ್ಕೆ ಆಕಾಶ್ ಆಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಚಿತ್ರದ ಛಾಯಾಗ್ರಹಣ ಜಗದೀಶ್ ವಾಲಿ, ಸಂಗೀತ ಅನೂಪ್ ಸೀಳಿನ್, ಸಂಕಲನ : ಕೆ.ಗಿರೀಶ್ಕುಮಾರ್, ಸಾಹಸ : ಕೌರವ ವೆಂಕಟೇಶ್, ನೃತ್ಯ : ಸದಾ ರಾಘವ - ತ್ರಿಭುವನ್ ತಾರಾಗಣದಲ್ಲಿ ಸಂತೋಷ್, ಮೀನಾಕ್ಷಿ, ಸಿತಾರಾ, ಪೊನ್ನಾಬಲಂ, ತಲೈವಾಸಲ್ ವಿಜಯ್, ಅನುರಾಧ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸಿದ್ದಾರೆ.